Monday 12 October 2015

Economic Nobel 2015

🌹BREAKING NEWS🌹
The Nobel Prize in Economic Sciences 2015 was awarded to
👀🌹Angus Deaton🌹👀
of Princeton University, NJ, USA,
"for his analysis of consumption, poverty, and welfare". By linking detailed individual choices and aggregate outcomes, his research has helped transform the fields of microeconomics, macroeconomics, and development economics.
🌿🌿🌿🌿🌿🌿🌿🌿🌿

ಕಲಾಂ

👀👀👀👀👀👀👀
🌿ಕಲಾಂ ಇಂಟರ್‍ ನ್ಯಾಚನಲ್ ಪೌಂಢೇಶನ್🌿
ROSHAN jagalur

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆಲೋಚನೆಯನ್ನು ಜಗತ್ತಿನಾದ್ಯಂತ ಪಸರಿಸುವ ನಿಲುವಿನೊಂದಿಗೆ ಕಲಾಂ ಸಂಬಂಧಿಕರು
🌹'ಡಾ.ಎ ಪಿ ಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಫೌಂಡೇಶನ್'🌹 ಹುಟ್ಟುಹಾಕಿದ್ದಾರೆ. ಇದರ ಲಾಂಛನವನ್ನು
👉🏿'ಹೌಸ್ ಆಫ್ ಕಲಾಂ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 12ರ ಸೋಮವಾರದಂದು ಬಿಡುಗಡೆಗೊಳಿಸಲಾಯಿತು.

👉🏿ಕಲಾಂ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಭಾರತದ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು. ಇವರ ಕನಸುಗಳನ್ನು ಇಂದಿನ ಯುವಪೀಳಿಗೆಯ ಮೂಲಕ ಪೂರೈಸಲು ಆಲೋಚಿಸಿದ್ದೇವೆ ಎಂದು ಕಲಾಂ ಅವರ ಸಹೋದರನ ಮಗಳು ಫೌಂಡೇಶನ್ ಮುಖ್ಯಸ್ಥೆ
ಡಾ. ನಸೀಮಾ ಮರಾಕಯಾರ್ ಹೇಳಿದ್ದಾರೆ.

👉🏿ಯುವಜನತೆಯಲ್ಲಿ ಓದುವ ಹವ್ಯಾಸ ಚಿಗುರಿಸುವ ಸಲುವಾಗಿ 'ಹೋಮ್ ಲೈಬ್ರೇರಿ' ಎಂಬ ಕಾರ್ಯ ಆರಂಭಿಸಲಿದ್ದೇವೆ. ಯುವಜನತೆ ವಿಜ್ಞಾನ ಜಗತ್ತಿನ ಕುರಿತಾಗಿ ಒಲವನ್ನು ಬೆಳೆಸುವ ಪ್ರಯತ್ನ ಮಾಡಲಿದ್ದೇವೆ ಎಂದು ಎಂ.ಜೆ ಶೇಖ್ ದಾವುದ್ ತಿಳಿಸಿದ್ದಾರೆ.
🍒🍒🍒🍒🍒🍒🍒🍒

Wednesday 7 October 2015

ರಸಾಯನಶಾಸ್ತ್ರದ ನೊಬೆಲ್ 2015

🌹🌹ರಸಾಯನ ಶಾಸ್ತ್ರದ🌹🌹      👉👉ನೊಬೆಲ್ ಪ್ರಕಟ
(ROSHAN JAGALUR)

📡ಲ‍ಂಡನ್ನಿನ ಡಾ.ಥಾಮಸ್ ಲಿಂಡಾಲ್,
📡ಪೌಲ್ ಎಲ್ ಮಾಡ್ರಿಚ್ ಮತ್ತು 📡ಅಜಿಜ್ ಸ್ಯಾನ್ ಕರ್ ಅವರಿಗೆ ರಾಸಾಯನಿಕ ಶಾಸ್ತ್ರದ
(ಡಿಎನ್ ಎ ಬಂಧ) ಕುರಿತಾಗಿ ವಿಭಿನ್ನ ಸಂಶೋಧನೆ ಕೈಗೊಂಡ ಕಾರಣ 2015ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.
🌹🌹🌹🌹🌹🌹🌹🌹
📡ಲಂಡನ್ನಿನ ಫ್ರಾನ್ಸಿಸ್ ಕ್ರಿಕ್
ಇನ್ ಸ್ಟಿಟ್ಯೂಟ್ ನ ಡಾ. ಲಿಂಡಾಲ್ ಅವರು
ಅವನತಿಯ ಹಂತದಲ್ಲಿಯ
ಡಿಎನ್ ಎಯಿಂದ ಜಗತ್ತಿನಲ್ಲಿ ಹೊಸ ಜೀವ ಸೃಷ್ಟಿಸಬಹುದು ಎಂದು ಕಂಡು ಹಿಡಿದ ಕಾರಣಕ್ಕೆ ನೊಬೆಲ್ ಪ್ರಶಸ್ತಿ ದೊರೆತಿದೆ.

📡ಪೌಲ್ ಎಲ್ ಮಾಡ್ರಿಚ್ ಹೋವರ್ಡ್ ಹಗಿಸ್ ಮೆಡಿಕಲ್ ಇನ್ ಸ್ಟಿಟ್ಯೂಟ್ ಮತ್ತು ಡ್ಯೂಕ್ ವಿಶ್ವವಿದ್ಯಾಲಯ
    ಮೆಡಿಕಲ್ ಸೆಂಟರ್ ಡಿಎನ್ ಎ ಯನ್ನು ಆವರಿಸಿದ ಬೇಡವಾದ ಜೀವಕೋಶಗಳು ಕೋಶ ವಿಭಜನೆಯ ಸಮಯದಲ್ಲಿ ಹೇಗೆ ಮರು ರೂಪುಗೊಳ್ಳುತ್ತದೆ ಎಂದು ತೋರಿಸಿದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

📡ಚಾಪೆಲ್ ಹಿಲ್ ನ ಉತ್ತರ ಕೆರೋಲಿನಾ ವಿಶ್ವವಿದ್ಯಾಲಯದ ಡಾ. ಅಜೀಜ್ ಸ್ಯಾನ್ಕಾರ್ ಯಾಂತ್ರಿಕ ಜೀವಕೋಶಗಳು ನೀಳಾತೀತ ಕಿರಣಗಳಿಂದ ಹಾನಿಗೊಳಗಾದ ಡಿಎನ್ ಎ ಯನ್ನು ಹೇಗೆ ಮರು ರೂಪಿಸುತ್ತದೆ ಎಂದು ನಕ್ಷೆ ತಯಾರಿಸಿದ ಕಾರಣ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
🌹🌹🌹🌹🌹🌹🌹🌹🌹

Monday 5 October 2015

ನೊಬೆಲ್ ಮಾಹಿತಿ

🌹ನೊಬೆಲ್ ಪ್ರಶಸ್ತಿಯ ಬಗ್ಗೆ ಒಂದಷ್ಟು ಮಾಹಿತಿ (ಜಿಕೆಮಣಿ) ಸ್ನೇಹಿತರಿಗಾಗಿ🌹
🌿🌿👏🏻📡👏🏻👏🏻📡🌿🌿
   ✨ (ರೋಷನ ಜಗಳೂರು)✨

👉🏿ನೊಬೆಲ್ ಪ್ರಶಸ್ತಿಯು 
ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.

👉👉🏿ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. 

🌍ಪ್ರಶಸ್ತಿಯ ಇತಿಹಾಸ🌍

👉🏿ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ.
ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

🎩ವಿವಿಧ ಪುರಸ್ಕಾರಗಳು🎩

👉🏿ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.)

👉🏿ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.)

👉🏿ನೊಬೆಲ್ ಶಾಂತಿ ಪ್ರಶಸ್ತಿ 
(ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿಯು ನಿರ್ಧರಿಸುತ್ತದೆ.)

👉🏿ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ
(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.) 👉🏿👇🏿
(ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು 1969ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)

🌿🌹ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🌹🌿

🌹 ರವೀಂದ್ರನಾಥ ಠಾಗೋರ್ - ಸಾಹಿತ್ಯದಲ್ಲಿ (1913) 
🌹ಸರ್. ಸಿ. ವಿ. ರಾಮನ್ - ಭೌತಶಾಸ್ತ್ರದಲ್ಲಿ (1930)
 🌹 ಹರಗೋಬಿಂದ್ ಖೊರಾನ - ವೈದ್ಯಶಾಸ್ತ್ರದಲ್ಲಿ (೧೯೬೮)
🌹ಮದರ್ ತೆರೇಸಾ - ಶಾಂತಿ ಪ್ರಶಸ್ತಿ (೧೯೭೯) 
🌹ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರದಲ್ಲಿ (೧೯೮೩)
🌹ಅಮರ್ತ್ಯ ಸೇನ್ - ಅರ್ಥಶಾಸ್ತ್ರದಲ್ಲಿ (೧೯೯೮) 

🌹ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (೨೦೦೭)
🌹ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (೨೦೦೯)

ಕೈಲಾಸ್ ಸತ್ಯಾರ್ಥಿ - ಶಾಂತಿ (2014)

ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿ ಕೊಂಡಿದ್ದಾರೆ.ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

🌹🌹🌹🌹🌹🌹🌹🌹🌹      🌹ರೋಷನ್ ಜಗಳೂರು🌹

2015 ನೋಬೆಲ್

BREAKING NEWS
🌹2015ರ ನೋಬೆಲ್ ಪ್ರಶಸ್ತಿ🌹

ವೈದ್ಯವಿಜ್ಞಾನ ಕ್ಷೇತ್ರದ
ಕೊಡುಗೆಗಾಗಿ ಐರಿಷ್ ಮೂಲದ
👉ವಿಲಿಯಂ ಕ್ಯಾಂಪ್ಬೆಲ್,
👉ಜಪಾನ್ ಸತೋಶಿ
ಒಮುರಾ ಮತ್ತು
👉ಚೀನಾದ ಯುಯು ಟು
ಅವರಿಗೆ 2015ನೇ ಸಾಲಿನ ನೊಬೆಲ್
ಪುರಸ್ಕಾರ ಘೋಷಿಸಲಾಗಿದೆ.

📡‘ವೈದ್ಯವಿಜ್ಞಾನ ಕ್ಞೇತ್ರದಲ್ಲಿನ
ಗಣನೀಯ ಕೊಡುಗೆಗಾಗಿ ಈ
ಮೂವರನ್ನು ನೊಬೆಲ್ ಪುರಸ್ಕಾರಕ್ಕೆ
ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ
ಹೇಳಿದೆ.
🌹🌍🌍🌹🌍🌍🌹🌹🌍

Thursday 1 October 2015

FREEGKSMS

🌿🌿🌿🌿🌿🌿🌿
2015 Right Livelihood Awards goes to Human Rights Activists:

Human rights and global crisis activists from Canada, Italy, Uganda, and the Marshall Islands have been named winners of the 2015 Right Livelihood Awards, the so-called " alternative Nobels." This year's 3 million kronor ($358,500) award will be shared by,

Canada's Sheila Watt-Cloutier, cited for promoting Inuit livelihoods and culture
Kasha Jacqueline Nabagesera from Uganda, for her struggle for gay rights and sexual minorities
Italian surgeon Gino Strada, for providing medical assistance to victims of war.
The people of the Pacific islands and their foreign minister, Tony de Brum, will receive an honorary award for what was described as their visionary and courageous legal action against nuclear powers "for failing to honor disarmament obligations."

Points to Note

The awards were founded in 1980 by Swedish-German philanthropist Jakob von Uexkull.
Jakob Johann Baron von Uexküll (8 September 1864 – 25 July 1944) was a Baltic German biologist who worked in the fields of muscular physiology, animal behaviour studies, and the cybernetics of life.
The Right Livelihood Award is an international award to "honour and support those offering practical and exemplary answers to the most urgent challenges facing us today.
Although it is promoted as an "Alternative Nobel Prize", it is not a Nobel prize